Page ARCHIVE

Areca Nut Farming in Karnataka

ಅಡಿಕೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ  ನಿರ್ವಹಣೆ ಮತ್ತು  ಮಣ್ಣಿನ ಪುನರುಜ್ಜೀವನದಲ್ಲಿ  ‘ರೆನುವಿಸ್’ನ ಪಾತ್ರ

ಅಡಿಕೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ  ನಿರ್ವಹಣೆ ಮತ್ತು  ಮಣ್ಣಿನ ಪುನರುಜ್ಜೀವನದಲ್ಲಿ  ‘ರೆನುವಿಸ್’ನ ಪಾತ್ರ ಕರ್ನಾಟಕದ ವಾಣಿಜ್ಯ ಬೆಳೆಗಳ ರಾಜ ‘ಅಡಿಕೆ’. ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯ ಕೆಲವು ಭಾಗಗಳಲ್ಲಿ ಅಡಿಕೆ ಕೇವಲ ಒಂದು ಬೆಳೆಯಲ್ಲ, ಅದು ರೈತರ ಆರ್ಥಿಕ ಬೆನ್ನೆಲುಬು. ಆದರೆ, ಕಳೆದ ಒಂದು ದಶಕದಿಂದ ಅಡಿಕೆ ಬೆಳೆಗಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹವಾಮಾನ ಬದಲಾವಣೆ, ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗ ಮತ್ತು ಇಳುವರಿಯಲ್ಲಿನ ಅಸ್ಥಿರತೆ ರೈತರನ್ನು ಕಂಗೆಡಿಸಿದೆ. ರೈತರು ಇಳುವರಿ ಹೆಚ್ಚಿಸಲು ಎಷ್ಟೇ ರಾಸಾಯನಿಕ ಗೊಬ್ಬರಗಳನ್ನು ಸುರಿದರೂ, ನಿರೀಕ್ಷಿತ ಫಲಿತಾಂಶ...

Read more
11Dec
Ginger Farming in Karnataka

ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಮಹತ್ವ ಮತ್ತು ಲಾಭಗಳು

ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಮಹತ್ವ ಮತ್ತು ಲಾಭಗಳು ಶುಂಠಿ (Zingiber officinale) ಭಾರತದಲ್ಲಿಒಂದು ಪ್ರಮುಖ ಮಸಾಲೆ ಬೆಳೆಯಾಗಿದ್ದು ನೂರಾರು ವರ್ಷಗಳಿಂದ ಬೆಳೆಯಲಾಗುತ್ತಿದೆ. ಇದರ ಬೇರುಗಳನ್ನು ಭಾರತೀಯ ಅಡುಗೆ, ಆಯುರ್ವೇದ ಔಷಧಿ ಮತ್ತು ಸೌಂದರ್ಯೋತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತವು ಜಗತ್ತಿನ ಪ್ರಮುಖ ಶುಂಠಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಶುಂಠಿ ಬೆಳೆಗೆ ಹೆಚ್ಚು ಫಲವತ್ತಾದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣು ಸೂಕ್ತ. ಶುಂಠಿ ಹೆಚ್ಚು...

Read more
30May
Maize Cultivation in Karnataka

ಮೆಕ್ಕೆಜೋಳ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ

ಮೆಕ್ಕೆ ಜೋಳ (ಮುಸುಕಿನ ಜೋಳ/ಗೋಂಜೋಳ/ಗೋಂಜಾಳ) ಭಾರತದ ಒಂದು ಅತಿ ಮುಖ್ಯವಾದ ಆಹಾರ ಬೆಳೆಯಾಗಿದ್ದು ಭತ್ತ ಮತ್ತು ಗೋಧಿಯ ನಂತರದ ಸ್ಥಾನದಲ್ಲಿದೆ. ಇದನ್ನು ಮುಖ್ಯವಾಗಿ ಮುಂಗಾರು ಬೆಳೆಯಾಗಿ ಭಾರತದಲ್ಲಿ ಬೆಳೆಯಲಾಗುತ್ತದೆ. ಶೇಕಡಾ 85 ನಷ್ಟು ಬೆಳೆಯನ್ನು ಮುಂಗಾರು ಬೆಳೆಯಾಗಿ ಮತ್ತು ಉಳಿದ 15% ಅನ್ನು ಹಿಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ.

Read more
13Jul